04 January 2011

ನಲ್ಮೆಯ ಓದು ನಿಮದಾಗಲಿ.

ಗೆಳೆಯರೆ

ಇವತ್ತಿನ 'ಪ್ರಜಾವಾಣಿ'ಯ ಸಂಪಾದಕೀಯ ಪುಟ 'ಅಭಿಮತ'ದಲ್ಲಿ ಪ್ರಕಟವಾಗಿರುವ ಡಾ,ಯೂ ಆರ್ ಅನಂತಮೂರ್ತಿಯವರ 'ಅನುಸಂಧಾನ' ಅಂಕಣ ಬರಹವನ್ನ ಸಾಧ್ಯವಾದರೆ ತಪ್ಪದೆ ಓದಿ.ಅವರ ವಿಚಾರಧಾರೆಯನ್ನು ಒಪ್ಪದಿರುವವರಲ್ಲಿ ನಾನೂ ಒಬ್ಬ; ಆದರೆ ಕೆಲವೊಮ್ಮೆ ಅವರ ಬರಹದ ಶೈಲಿ,ಅದು ಹಚ್ಚುವ ಚಿಂತನೆ,ಒಂದು ವಿಷಯದ ಕುರಿತ ಅವರ ಪ್ರಬಲ ವಕಾಲತ್ತು ಎಂತವರನ್ನೂ ;ಅವರ ವಾದಕ್ಕೆ ಒಪ್ಪಿಸಿ ಬಿಡುತ್ತದೆ ಹಾಗು ಸನ್ಮೋಹಿತಗೊಳಿಸುತ್ತದೆ.ಒಂದು ಒಳ್ಳೆಯ ಬರಹ ಓದುವ ಖುಷಿಯನ್ನ ಖಂಡಿತ ಕಳೆದುಕೊಳ್ಳಬೇಡಿ...ನಲ್ಮೆಯ ಓದು ನಿಮದಾಗಲಿ.

...( http://prajavani.net/Content/Jan52011/editpage20110104221076.asp ಕೊಂಡಿ ಕೃಪೆ : ರವೀಂದ್ರ ಭಟ್ಟ)

No comments: