18 July 2009

ಪರವಾಗಿಲ್ಲ...

ಅನುಕಂಪದ ಆರಾಧನೆಯಲ್ಲ,

ಬೇಕಾಗಿತ್ತು ಒಂದೇ ಒಂದು ಮುಷ್ಠಿ....ಹಿಡಿ ಪ್ರೀತಿ/

ಸಿಗದೆ ನೀನು ಕೈಜಾರಿ ಕಾಯಿಸು ಪರವಾಗಿಲ್ಲ,

ಕಾಯುತಲೆ ಸಾಯೋಕೂ ಸಿದ್ಧ....ತಪ್ಪಿದರೇನು ಒಲವ ಮಧುರ ಶ್ರುತಿ//

No comments: