20 January 2011

(ಫೇಸ್ ಬುಕ್ಕಿನ ಗೋಡೆಯ ಮೇಲೆ ಸಚಿವ ಸುರೇಶಕುಮಾರ್ ರವರ ಪುಟದಲ್ಲಿ ಬರೆದದ್ದು)

ಅತಿರೇಕಕ್ಕೂ ಒಂದು ಮಿತಿಯಿದೆ ಸಾರ್..."ಮುಖ್ಯಮಂತ್ರಿ" ಅನ್ನುವುದು ಸಂವಿಧಾನ ಬದ್ಧವಾದ ಹುದ್ದೆಯೊಂದಷ್ಟೇ.ಶ್ರೀಸಾಮಾನ್ಯನಂತೆ ಮುಖ್ಯಮಂತ್ರಿ ಪದವಿ ಹೊತ್ತವನೂ ಈ ನೆಲದ ಕಾನೂನಿಗೆ ಹೊರತಲ್ಲ.ಹೀಗಿರುವಾಗ ಮಣ್ಣು ತಿನ್ನುವ ಕೆಲಸ ಮಾಡಿರುವ ಪುರಾವೆ ಇದ್ದಂತೆಯೂ ನಿಮ್ಮ ಸರಕಾರದ ಮುಖ್ಯಮಂತ್ರಿಯನ್ನ ಕಾನೂನು ಕ್ರಮದಿಂದ ಬಚಾಯಿಸುವ ಪ್ರಯತ್ನಕ್ಕೆ ಲಜ್ಜೆಗೆಟ್ಟು ಇಳಿಯುತ್ತಿದ್ದೀರಲ್ಲ...ನೈತಿಕತೆ ಅನ್ನೋದು ಏನಾದರೂ ಉಳಿದಿದೆಯೇ ನಿಮ್ಮೆಲ್ಲರಲ್ಲಿ? ಅಷ್ಟಕ್ಕೂ ಮುಖ್ಯಮಂತ್ರಿಗಳಿಗೇನು ಕೊಂಬಿದೆಯ?

No comments: