22 April 2011

'ದಿಗ್ವಿಜಯಾಸ್ತ್ರ' ಬಿಡುತ್ತಿರುವ ಕಾಣದ 'ಕೈ'

ಜನಲೋಕಪಾಲಕ್ಕೆ ಲೋಕಾಪವಾದ ತರುವ ಯತ್ನದಲ್ಲಿ ಆಳುವ ಮಂದಿ ನಿರತ,ಒಂದೊಮ್ಮೆ ಶಾಸನ ಜಾರಿಯಾದರೆ ಇವಕ್ಕೆಲ್ಲಿ ಉಳಿಗಾಲ? ಆದರೆ ಅದನ್ನ ಆಗದಂತಾಗಿಸಲು ಬೆನ್ನಿನ ಹಿಂದಿಂದ 'ದಿಗ್ವಿಜಯಾಸ್ತ್ರ' ಬಿಡುತ್ತಿರುವ ಕಾಣದ 'ಕೈ'ಯೊಂದು ಸಮಾನಾಸಕ್ತ ಖದೀಮರ ಜೊತೆ ಸೇರಿ ಕುರಿಮಂದೆಯಂತಹ ಜನತೆಯ ಕಿವಿ ಮೇಲೆ 'ಕಮಲದ' ಹೂ ಮಡಗುವ ಯತ್ನದಲ್ಲಿದೆ...ಹೊಲಸು ರಾಜಕೀಯ.ಹೇಸಿಗೆಯೆಂದರೆ ನಾಯೊಂದು ಬೊಗಳಿದರೂ ಅದನ್ನ ಮಹಾನ್ 'ದಿಗ್ವಿಜಯ'ವಾಣಿಯಂತೆ ಬಿಂಬಿಸುವ,ಕಂಡ ಕಂಡ ಅಂಡೆಪಿರ್ಕಿಗಳ ಹತಾಶೆಯ ಊಳಿಗೆಲ್ಲ ಮೈಕು ಹಿಡಿದು ಸ್ವಯಂ ರೋಮಾಂಚಿತರಾಗುತ್ತಿರುವ ನಮ್ಮ ಮಾಧ್ಯಮಗಳು ಸಂತೆಗೆ ಮುಂಚೆಯೆ ಮೂರು ಕಾಸಿಗೆ ಬಿಕರಿ ಆಗಿರುವುದು...

No comments: