23 March 2009

ಸ್ಮರಣೆ...

ಅಳಿದ ಮೇಲೂ ಹೆಜ್ಜೆ ಜಾಡನುಳಿಸಲು,
ಅಳಿಯದ ನೆನಪ ರಂಗೋಲಿ ಉಳಿಸಲು/
ಸಾಧ್ಯ....ಅನ್ನೋದ ತೋರಿಸಿಕೊಟ್ಟ,
ನಗುತಲೆ ನೇಣಿಗೆ ಕೊರಳೊಡ್ಡಿದ ಅವನೆದೆ ದಿಟ್ಟ//

ಭಗತ್,ರಾಜಗುರು,ಸುಖದೇವರನ್ನ ಕನಿಷ್ಠ ಇವತ್ತಾದರೂ ಸ್ಮರಿಸೋಣ...

No comments: