24 February 2009

ನಿರಂತರ ವಿಷಾದ..

ಭಾವ ಯಾನದಲ್ಲಿ...ತೂತು ತೆಪ್ಪ ನಂಬಿದ ಪಯಣ/

ಇದ್ದರೇನು ಹಾಡೋ ಹಂಬಲ?

ಮನಸು ತಂತಿ ಹರಿದ ಒಡಕು ವೀಣಾ/

ಮುರಿದ ಬಾಳೆ ಬಳುವಳಿ ನನಗೆ,

ನೋವ ಮರೆತು ನಗುವುದಾದರೂ ಹೇಗೆ?//

No comments: