26 June 2009

ವ್ಯಾಕುಲ ಒಲವು..

ಸಾವೊಂದೇ ಪರಿಹಾರ,

ವ್ಯಾಕುಲವಾಗಿಸಿ ಹಿಂಸೆ ಕೊಡುವ ಒಂಟಿತನಕ್ಕೆ/

ಎಲ್ಲವೂ ಹೆಸರಿಗೆ ಮಾತ್ರ ಇರುವ,

ಸಂತೃಸ್ತ ಮನಕ್ಕೆ//

ಇರುಳ ಜೋಳಿಗೆಯಿಂದ

ಹಗಲು ಪಡೆದ ಕೈಸಾಲ/

ಮೋಹಕ ಚಲುವ ಖನಿ...ಮಾರ್ದವ ಮುಂಜಾವು//

No comments: