07 May 2010

ಗಾಳಿ ತೀಡಿದ ಕುರುಳು...

ಮೌನದ ಬಲೆಯಲ್ಲಿ ಸೆರೆಯಾದ ಚೆಮ್ಮೀನು,
ಬಾನಂಚಿನಲ್ಲಿ ಮಿನುಗೊ ಬೆಳ್ಳಿ ಚುಕ್ಕಿಯೆ ನೀನು?/
ಚಿತ್ತಾರದಲ್ಲಿ ಕಳೆದು ಹೋದ ಬಣ್ಣದ ಒಂದೇ ಎಳೆ,
ನಿನ್ನ ಬದುಕಿನ ಭಿತ್ತಿಯಲಿ ತುಂಬುವ ಆಸೆಯಿದೆ ನಾಳೆ//

No comments: